<div class="paragraphs"><p>Supreme Court</p></div>

Supreme Court

 
ಸುದ್ದಿಗಳು

[ಚುಟುಕು] ತನ್ನ ಆದೇಶ ಪಾಲಿಸದ ಬಿಹಾರದ ಅಧಿಕಾರಿಗಳಿಗೆ ನ್ಯಾಯಾಂಗ ನಿಂದನಾ ನೋಟಿಸ್ ನೀಡಿದ ಸುಪ್ರೀಂ ಕೋರ್ಟ್‌

Bar & Bench

ಕೆಲ ನಿರ್ದಿಷ್ಟ ಪಿಂಚಣಿದಾರರಿಗೆ ನಿವೃತ್ತಿ ಸೌಲಭ್ಯ ಕಲ್ಪಿಸಲು ಸೂಚಿಸಿದ್ದ ತನ್ನ ಆದೇಶವನ್ನು ಪಾಲಿಸುವಲ್ಲಿ ವಿಫಲವಾದ ಬಿಹಾರ ಸರ್ಕಾರದ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನ್ಯಾಯಾಂಗ ನಿಂದನಾ ನೋಟಿಸ್‌ ಜಾರಿ ಮಾಡಿದೆ [ಬಿಜಯ್‌ ಕುಮಾರ್ ಸಿನ್ಹ ಮತ್ತು ಇತರರು ವರ್ಸಸ್‌ ತ್ರಿಪುರಾರಿ ಶರಣ್‌ ಮತ್ತು ಇತರರು]. ನ್ಯಾ. ಎಲ್‌ ನಾಗೇಶ್ವರರಾವ್‌ ಹಾಗೂ ನ್ಯಾ. ಬಿ ಆರ್‌ ಗವಾಯಿ ಅವರಿದ್ದ ವಿಭಾಗೀಯ ಪೀಠವು ಈ ಅಧಿಕಾರಿಗಳಿಗೆ ಫೆ. 22ಕ್ಕೆ ಹಾಜರಾಗಲು ಸೂಚಿಸಿದ್ದು ತಮ್ಮ ವಿರುದ್ಧ ಏಕೆ ನ್ಯಾಯಾಂಗ ನಿಂದನೆ ಅಡಿ ಶಿಕ್ಷಿಸಬಾರದು ಎಂದು ವಿವರಿಸುವಂತೆ ನಿರ್ದೇಶಿಸಿದೆ. ‌

ಹೆಚ್ಚಿನ ವಿವರಗಳಿಗೆ ಬಾರ್‌ ಅಂಡ್ ಬೆಂಚ್‌ ಆಂಗ್ಲ ತಾಣದ ಲಿಂಕ್‌ ಕ್ಲಿಕ್ಕಿಸಿ.