ದೃಷ್ಟಿಕೋನ

ಬಡಿಗೆ

Nagalingappa R Badiger

'ಸತ್ತಂತಿಹರನು ಬಡಿದೆಚ್ಚರಿಸು, ಕಚ್ಚಾಡುವರನು ಕೂಡಿಸಿ ಒಲಿಸು,' ಎನ್ನುವ ಕವಿವಾಣಿಯ ಪ್ರೇರಣೆ ವ್ಯಂಗ್ಯ ಚಿತ್ರಕಾರ ನಾಗಲಿಂಗಪ್ಪ ಬಡಿಗೇರ್‌ ಅವರನ್ನು ವಿಡಂಬನೆಯ 'ಬಡಿಗೆ' ಕೈಗೆತ್ತುಕೊಳ್ಳುವಂತೆ ಮಾಡಿದೆ. ಸಮಕಾಲೀನ ವಿದ್ಯಮಾನಗಳೊಂದಿಗೆ ಅವರು ರೇಖೆಗಳ ಮೂಲಕ ನಡೆಸುವ ಸಂವಾದ ನಿಮ್ಮ ಮುಂದೆ.