[ಚುಟುಕು] ತರುಣ್‌ ತೇಜ್‌ಪಾಲ್‌ ಗೋಪ್ಯ ವಿಚಾರಣೆ ಕೋರಿಕೆ: ಪ್ರಕರಣದಿಂದ ಹಿಂದೆ ಸರಿದ ನ್ಯಾ. ನಾಗೇಶ್ವರರಾವ್

Justice L Nageswara Rao

Justice L Nageswara Rao

ಲೈಂಗಿಕ ದೌರ್ಜನ್ಯ ಪ್ರಕರಣದ ಖುಲಾಸೆಗೆ ಸಂಬಂಧಿಸಿದಂತೆ ಗೋವಾ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯ ಗೋಪ್ಯ ವಿಚಾರಣೆಗೆ ಕೋರಿದ್ದ ಪತ್ರಕರ್ತ ತರುಣ್‌ ತೇಜ್‌ಪಾಲ್‌ ಅರ್ಜಿ ವಿಚಾರಣೆಯನ್ನು ಆಲಿಸುವುದರಿಂದ ಹಿಂದೆ ಸರಿದ ನ್ಯಾ. ಎಲ್‌ ನಾಗೇಶ್ವರರಾವ್‌. ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ನ್ಯಾಯಾಲಯ ತೇಜ್‌ಪಾಲ್‌ ಅವರನ್ನು ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಗೋವಾ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದೆ.

ಹೆಚ್ಚಿನ ವಿವರಗಳಿಗೆ ಬಾರ್‌ ಅಂಡ್ ಬೆಂಚ್‌ ಆಂಗ್ಲ ತಾಣದ ಲಿಂಕ್‌ ಕ್ಲಿಕ್ಕಿಸಿ.

Related Stories

No stories found.
Kannada Bar & Bench
kannada.barandbench.com