ಬಡಿಗೆ

ಸಮಕಾಲೀನ ವಿದ್ಯಮಾನಗಳಿಗೆ ವಿಡಂಬನೆಯ ಸ್ಪರ್ಶ
ಬಡಿಗೆ

'ಸತ್ತಂತಿಹರನು ಬಡಿದೆಚ್ಚರಿಸು, ಕಚ್ಚಾಡುವರನು ಕೂಡಿಸಿ ಒಲಿಸು,' ಎನ್ನುವ ಕವಿವಾಣಿಯ ಪ್ರೇರಣೆ ವ್ಯಂಗ್ಯ ಚಿತ್ರಕಾರ ನಾಗಲಿಂಗಪ್ಪ ಬಡಿಗೇರ್‌ ಅವರನ್ನು ವಿಡಂಬನೆಯ 'ಬಡಿಗೆ' ಕೈಗೆತ್ತುಕೊಳ್ಳುವಂತೆ ಮಾಡಿದೆ. ಸಮಕಾಲೀನ ವಿದ್ಯಮಾನಗಳೊಂದಿಗೆ ಅವರು ರೇಖೆಗಳ ಮೂಲಕ ನಡೆಸುವ ಸಂವಾದ ನಿಮ್ಮ ಮುಂದೆ.

Kannada Bar & Bench
kannada.barandbench.com